ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಬಳಿಯ ಕಟ್ಟೆಗದ್ದೆ ಗ್ರಾಮದಲ್ಲಿ ಘಟನೆ
ನಟೇಶ್ (55) ಚಿನ್ನಮ್ಮ (45) ಆತ್ಮ ಹ* _ *ತ್ಯೆ ಮಾಡಿಕೊಂಡಿರೋ ರೈತ ದಂಪತಿ
ತಮ್ಮ ಜಮೀನಿನ ಬಾವಿಗೆ ಹಾರಿ ಆತ್ಮಹ* _ *ತ್ಯೆ
ನಿನ್ನೆ ತಡರಾತ್ರಿ ಬಾವಿಗೆ ಹಾರಿ ಆತ್ಮಹ* _ *ತ್ಯೆ ಮಾಡಿಕೊಂಡಿದ್ದ ಪತ್ನಿ ಚಿನ್ನಮ್ಮ
ಬೆಳಗ್ಗೆ ಪತ್ನಿಗಾಗಿ ಹುಡುಕಾಟ ನಡೆಸಿದ್ದ ಪತಿ
ಪತ್ನಿ ಬಾವಿಗೆ ಹಾರಿ ಆತ್ಮಹ* _ *ತ್ಯೆ ಮಾಡಿಕೊಂಡಿದ್ದನ್ನು ನೋಡಿ ಪತಿಯೂ ಆತ್ಮಹ* _ *ತ್ಯೆ
ಅದೇ ಬಾವಿಗೆ ಜಿಗಿದು ಆತ್ಮಹ* _ *ತ್ಯೆ ಮಾಡಿಕೊಂಡಿರೋ ಪತಿ
ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದ ದಂಪತಿ
ಬೆಳೆದಿದ್ದ ಬೆಳೆಯೂ ಆದಾಯ ತಂದುಕೊಂಡದೆ ಕಂಗಲಾಗಿದ್ದ ದಂಪತಿ
ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Post a Comment